ರಾಮ ಬರುವ ನೋಡಿರೇ
Apr 17, 2024
ಸಂಕ್ಷಿಪ್ತ ರಾಮಾಯಣ ಕೃತಿ
ಸ್ವಂತ ರಚನೆ ರಾಗ ಹಂಸನಾದ, ಆದಿತಾಳ
ರಾಮನವಮಿಯ ಈ ವಿಶೇಷ ಸಂದರ್ಭದಲ್ಲಿ ರಾಮಾಯಣದ ಆರು ಕಾಂಡಗಳಲ್ಲಿ (ಬಾಲ, ಅಯೋಧ್ಯಾ, ಅರಣ್ಯ, ಕಿಷ್ಕಿಂದಾ, ಸುಂದರ, ಯುದ್ಧ) ನಡೆಯುವ ಮುಖ್ಯ ಸಂಗತಿಗಳನ್ನ ಚರಣಕ್ಕೆ ಒಂದರಂತೆ ಒಳಗೊಳ್ಳುವಂತೆ ನಾನು ರಚಿಸಿದ ಈ ಉತ್ಸವ ಸಂಪ್ರದಾಯ ಕೃತಿ, ಅಪ್ರತಿಮ ರಾಮಭಕ್ತ ಶ್ರೀತ್ಯಾಗರಾಜರ ಹಲವು ರಚನಾಶಿಲ್ಪಗಳಿಂದ ಪ್ರಭಾವಿತವಾಗಿದೆ ಎಂದು ಹೇಳಲು ನನಗೆ ಬಹಳ ಆನಂದವಾಗುತ್ತದೆ.
-ಹಂಸಾನಂದಿ