ರಾಮ ಬರುವ ನೋಡಿರೇ

Hamsanandi
Apr 17, 2024

ಸಂಕ್ಷಿಪ್ತ ರಾಮಾಯಣ ಕೃತಿ

ಸ್ವಂತ ರಚನೆ ರಾಗ ಹಂಸನಾದ, ಆದಿತಾಳ

ರಾಮನವಮಿಯ ಈ ವಿಶೇಷ ಸಂದರ್ಭದಲ್ಲಿ ರಾಮಾಯಣದ ಆರು ಕಾಂಡಗಳಲ್ಲಿ (ಬಾಲ, ಅಯೋಧ್ಯಾ, ಅರಣ್ಯ, ಕಿಷ್ಕಿಂದಾ, ಸುಂದರ, ಯುದ್ಧ) ನಡೆಯುವ ಮುಖ್ಯ ಸಂಗತಿಗಳನ್ನ ಚರಣಕ್ಕೆ ಒಂದರಂತೆ ಒಳಗೊಳ್ಳುವಂತೆ ನಾನು ರಚಿಸಿದ ಈ ಉತ್ಸವ ಸಂಪ್ರದಾಯ ಕೃತಿ, ಅಪ್ರತಿಮ ರಾಮಭಕ್ತ ಶ್ರೀತ್ಯಾಗರಾಜರ ಹಲವು ರಚನಾಶಿಲ್ಪಗಳಿಂದ ಪ್ರಭಾವಿತವಾಗಿದೆ ಎಂದು ಹೇಳಲು ನನಗೆ ಬಹಳ ಆನಂದವಾಗುತ್ತದೆ.

-ಹಂಸಾನಂದಿ

--

--

Hamsanandi

ಕನ್ನಡಿಗ,Chomayiphile,Bibliophile,Astrophile,BMKphile, Musicphile,Tyagarajaphile,Agatha-phile, Blogophile,Twitterphile and now a Playwright /play director :-P